ಎಸ್ಎನ್ಎಲ್ಎನ್ಎಸ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಕುಮರೇಶ್ ನಿರ್ಮಾಣದ ಂಲ್ಲಿದ್ದೆ ಇಲ್ಲೀತನಕ ಚಿತ್ರದ ಚಿತ್ರೀಕರಣ ರಾಜರಾಜೇಶ್ವರಿ ನಗರದಲ್ಲಿರುವ ಖಾಸಗಿ ಬಂಗಲೆಯೊಂದರಲ್ಲಿ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ಸಾಕಷ್ಟು ದೃಶ್ಯಗಳು ಚಿತ್ರೀಕರಣವಾದುವು. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ಟೋನಿ, ಛಾಯಾಗ್ರಹಣ-ಎಂ.ಹರಿಕೃಷ್ಣ, ಸಂಗೀತ-ಎ.ಟಿ. ರವೀಶ್, ಸಂಕಲನ- ಜೋನಿ ಹರ್ಷ, ಸಾಹಸ - ಜೋನ್ಸ್, ನೃತ್ಯ - ಅಕುಲ್ - ರಂಜಿತ್, ಕಲೆ - ಸಿ.ಡಿ. ಮುದ್ದುಕೃಷ್ಣ, ಸಹನಿರ್ದೇಶನ - ಭದ್ರಾವತಿ ವಿಜಿ, ಸಹಾಯಕರು - ಸಂಪತ್ ಕುಮಾರ್-ಧನಂಜಯ, ನಿರ್ವಹಣೆ - ಸುಂದರಂ, ತಾರಾಗಣದಲ್ಲಿ, ವಿಷ್ಣು ಪ್ರಸನ್ನ, ಆಕಾಂಕ್ಷ ಸುವರ್ಣ, ಸೌಜನ್ಯ, ಸುಚೀಂದ್ರ ಪ್ರಸಾದ್, ಹರೀಶ್ ರೈ, ಸ್ವಸ್ತಿಕ್ ಶಂಕರ್, ಹೊನ್ನವಳ್ಳಿ ಕೃಷ್ಣ, ಶ್ವೇತ, ಅನಿಲ್ ಕುಮಾರ್, ಚಂದನ್, ಶ್ರೇಯಸ್ - ಮುಂತಾದವರಿದ್ದಾರೆ.